ಕನ್ನಡದ ಪೂರ್ಣಚಂದ್ರ
ಅಸ್ತಂಗತ
ಕಂಬಿನಿ ಮೀಡಿಯುತ್ತಿವೆ
ಅಸಂಖ್ಯಾತ
ಕನ್ನಡ ಕಷ್ಟಕ್ಕೆ ಬಿದ್ದಾಗ
ಅಲ್ಲಿ ಎಲ್ಲೋ ಹೂಂಕರಿಸುತ್ತಿತ್ತು
ಧ್ವನಿಯೊಂದು..
ಈಗ ಸ್ತಬ್ಧ-ನಿಶ್ಯಬ್ಧ
ಪರಿಸರ-ಅಕ್ಷರ ಎರಡು ಉಸಿರು
ಮಹಾ ಚೇತನದ ಅನಿಕೇತನಕೆ
ಕನ್ನಡಿಗರಿಗೆ ತಬರನ ಕಥೆ -ವ್ಯಥೆ
ಹೇಳಿದವ ಕಥೆಯಾದ ಈಗ
ವಿಜ್ಞಾನದ ಅಜ್ಞಾನ ತೊಲಗಿಸಿ
ಪರಿಸರ, ಪಕ್ಷಿ, ಛಾಯಚಿತ್ರ
ಎನುತ ಸಾಹಿತ್ಯ ಸಮುದ್ರ ಈಜಿದ
ಕನ್ನಡದ ಚಂದ್ರ ಅಸ್ತಂಗತ...
- ದುಃಖಿ
ಗುರುವಾರ, ಏಪ್ರಿಲ್ 5, 2007
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
- ಮಲ್ಲಿಕಾರ್ಜುನ ತಿಪ್ಪಾರ ಇತ್ತೀಚಿನ ದಿನಗಳಲ್ಲಿ ಡಾರ್ಕ್ಮೋಡ್ ತುಂಬ ಜನಪ್ರಿಯವಾಗುತ್ತಿದೆ. ಬಹುತೇಕ ಎಲ್ಲಆ್ಯಪ್ಗಳು, ವೆಬ್ಸೈಟ್ಗಳು ಡಾರ್ಕ್ಮೋಡ್ಗೆ ಬದಲಾಗುತ್...
-
ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ ಸ್ಥೈರ್ಯ ತುಂಬಿ ಬೆಳೆಸಿದಾಕೆ, ಬರೀ ಸೋಲು ಕಂಡುವನಿಗೆ ಗೆಲುವಿನ ದಾರಿ ತೋರಿಸಿದಾಕೆ.. ಅವ್ವ ಗೆದ್ದು ಬಂದಾಗ... ಮರೆಯಲ್ಲಿ ನಿಂತು ಆನಂದ...
-
ಸುರಿ ಮಳೆಯೇ ಸುರಿ ಮೈಗಂಟಿದ ಅವಳ ಕಂಪು ತೊಳೆಯೋವರೆಗೂ ನೆನಪುಗಳು ಮಾಸೋವರೆಗೂ ಎಡಬಿಡದೆ ಸುರಿ... ಹರಿ... ನಿನ್ನ ಹನಿಗಳನ್ನೇ ಮುತ್ತುಗಳನ್ನಾಗಿ ಧಾರೆ ಎರೆದೆ ಅವಳಿಗೆ ಕನ್...
4 ಕಾಮೆಂಟ್ಗಳು:
:-( :-( :-(
bahala dukkvagutade namma poorna chandra tejaswi yavaranna kaledu kondu...!!
hrudayadi anubhavisuva novannu nimma padagalalli odugara manaselediddira..!!
namma kannada eedina obba diganta jeevava kaledukondu tabblagide..!!
:(
i feel every youngster need to know this person. so you are trying to cacth him in your poetic view. thats good i am also trying to do that.
ಕಾಮೆಂಟ್ ಪೋಸ್ಟ್ ಮಾಡಿ