ಸಾಹಿತ್ಯ ಮನಸ್ಸಿಗೆ ಮುದು ನೀಡುತ್ತದೆ. ಸಾಹಿತ್ಯ ಮತ್ತು ಸಂಗೀತ ಬಲ್ಲವ ಎಲ್ಲಿದ್ದರೂ ಆನಂದವಾಗಿರಬಲ್ಲ ಎನ್ನುತ್ತಾರೆ. ನಿಜಕ್ಕೂ ಸಾಹಿತ್ಯದ ಸಾಂಗತ್ಯ ಮಾನವನನ್ನು ಮನುಷ್ಯನನ್ನಾಗಿ ಮಾಡುತ್ತದೆ.
ಚಿಗುರು ಮೂಡದಿರಲಿ.....!
-
ಕೊಳಲೂದುತ ನಿಂತ ಕೃಷ್ಣ ಮತ್ತು ಗರಿಬಿಚ್ಚಿ ನರ್ತಿಸುವ ನವಿಲು ಒಂದೇ ಅನ್ನಿಸುವಂತಾಯ್ತು.
ಅದೇಕೊ ಕೊಳಲ ದನಿ, ನವಿಲು ನರ್ತನ, ಕೃಷ್ಣ ಗಾಂಭಿರ್ಯ ಎಲ್ಲ ಒಂದೇ, ಕೊಳಲೂದುವ ಹರಿಯೇ
ಗರಿಬಿಚ್ಚಿದ ...
ಎಲ್ಲ ಮರೆತಿರುವಾಗ....
-
*ಹೊ*ರಗೆ ಮುಸಲಧಾರೆಯ ಆರ್ಭಟಕ್ಕೆ ಸುಯ್ಯೆಂದು ಬೀಸುವ ಗಾಳಿ ಸಾಥ್ ನೀಡುತ್ತಿದ್ದರೆ, ಒಳಗೆ
ಬೆಚ್ಚಗೆ ಸ್ವೆಟರ್ ಹಾಕಿಕೊಂಡು ಒಂದು ಕೈಯಲ್ಲಿ ಬಿಸಿ ಕಾಫಿಯನ್ನೂ ಇನ್ನೊಂದು ಕೈಯಲ್ಲಿ
ಕಾರಂತರ "ಮ...
ತಾಜ್ಮಹಲ್ ಕಟ್ಟಬೇಕು, ಗೋರಿಯ ಮೇಲಲ್ಲ! "ರಾಜಾಜ್ಞೆ"
-
`ಉರ್ದು ಕವಿ ಸಾಹಿರ್ ಹೇಳಿದ ಹಾಗೆ `ಗಮ್ ಔರ್ ಭಿ ಹೈ, ದುನಿಯಾಮೆ ಮೊಹಬ್ಬತ್ ಕೆ ಸಿವಾ'.
ನಿಮ್ಮ ಕವಿತೆಗಳು ಲೈಂಗಿಕತೆಯನ್ನೇ ಬಂಡವಾಳ ಮಾಡಿಕೊಳ್ಳದೆ ಲೋಕದ ಎಲ್ಲಾ ದಂದುಗಗಳ ಬಗ್ಗೆ
ಕಾಳಜಿ ಹೊಂ...
ಪ್ರವಾಹವೂ ಲೈವ್, ಪರಿಹಾರವೂ LIVE!
-
ಮೂರು ಜನ ನಿರೂಪಕರು ಏಕಕಾಲಕ್ಕೆ ಒಂದು ಕಾರ್ಯಕ್ರಮವನ್ನು ನಡೆಸಿಕೊಡುವುದನ್ನು ನೋಡಿದ್ದೀರಾ?
ನೋಡದಿದ್ದರೆ ತಕ್ಷಣವೇ ನೋಡಿ ಸುವರ್ಣ ನ್ಯೂಸ್!. ನೇರ, ದಿಟ್ಟ, ನಿರಂತರ ಚಾನೆಲ್ನಿಂದ
ಭಟ್ಟರು ...
"A CAUTIOUS LOVE STORY"
-
We were best friends,or so we thought,
stating facts out loud,
less to anybody, more to ourselves.
We were convinced, its never going to work.
Telling each o...
ಕಾವ್ಯ, ಆಧ್ಯಾತ್ಮ ಮತ್ತು ಒಂಚೂರು ಕಾಮ!
-
ದಿನನಿತ್ಯದ ಜಂಜಾಟಗಳಿಂದ ಪಾರಾಗುವುದಕ್ಕೆ ಇರುವ ಮಾರ್ಗಗಳು ಮೂರು; ಲೋಲುಪತೆ, ಕಾವ್ಯ,
ಆಧ್ಯಾತ್ಮ. ಲೋಲುಪತೆಗೂ ಕಾವ್ಯಕ್ಕೂ ಹತ್ತಿರದ ಸಂಬಂಧವುಂಟು. ಹಾಗೆ ನೋಡಿದರೆ ಕಾವ್ಯವನ್ನು
ಕಲೆಗೂ ವಿಸ್...
ಮೌಂಟ್ ಎವೆರೆಸ್ಟ್ ಪರ್ವತವನ್ನು ಯಾಕೆ ಹತ್ತಬೇಕು?
-
ಪರ್ವತಾರೋಹಿಗಳಿಗೆಲ್ಲ ಕನಸಾಗಿ, ಗುರಿಯಾಗಿ, ಪೂಜ್ಯವಾಗಿ - ಸ್ವರ್ಗಾರೋಹಣವೋ ಎಂಬ
ಭಾವನೆಯನ್ನುಂಟು ಮಾಡುವ ಮೌಂಟ್ ಎವೆರೆಸ್ಟ್ ನ ಅಸ್ತಿತ್ವವೇ ಸಾಕು ಭೂಮಿಯು ಸುಂದರವೆನ್ನಲು.
ಎವೆರೆಸ್ಟ್ ಹತ್...
ನಿರ್ಗಮಿಸುವ ಮುನ್ನ...
-
ಸುದ್ದಿಮಾತು ವಿದಾಯ ಹೇಳುವ ಇಂಗಿತ ವ್ಯಕ್ತ ಪಡಿಸಿದ ಮೇಲೆ ಅನೇಕರು ಪ್ರತಿಕ್ರಿಯಿಸಿದ್ದಾರೆ.
ಕೆಲವರಿಗೆ ಸಂತೋಷವಾಗಿದೆ. ಸಾಕು ಮುಚ್ಚರಯ್ಯ ಬಾಯಿ ಎಂಬ ಧಾಟಿಯಲ್ಲಿ ಕೆಲವರು ಮಾತನಾಡಿದರೆ,
ಮ...
Animal Behaviour - Episode 2
-
Ophidiophobics may hate this article! All I can do for them is appeal to
them to not be filled with dread or hate snakes.. but beyond that I can only
pity...
ಭಾರತ ತೊಂದರೆಯಲ್ಲಿದೆ ಏಕೆ ?!
-
ಭಾರತ ತೊಂದರೆಯಲ್ಲಿದೆ ಏಕೆ ?!
ಈ ಪ್ರಶ್ನೆಗೆ ಉತ್ತರವೊಂದು ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಅದನ್ನು ನಾನು ಇಲ್ಲಿ
ಕನ್ನಡಕ್ಕೆ ತಂದಿದ್ದೇನೆ...
ನಮ್ಮ ದೇಶದ ಸ್ಥಿತಿ ನೋಡಿ ನಗಬೇಕೋ ಅಳಬೇ...
ಬ್ರೆಕ್ಟ್ ಕವಿತೆಗಳು
-
ಬರ್ಟೋಲ್ಡ್ ಬ್ರೆಕ್ಟ್ ಎಂಬ ಈ ಜರ್ಮನ್ ನಾಟಕಕಾರ ಪ್ರಾಯಶಃ ಶೇಕ್ಸ್ ಪಿಯರ್ ನಂತರ ನಾಟಕದ
ಬಗ್ಗೆ ನಾವು ಆಲೋಚನೆ ಮಾಡುವ ಕ್ರಮವನ್ನೇ ಬದಲಿಸಿದವನು. ಅವನ ಏಲಿಯನೇಷನ್ ಥಿಯೆರಿಗೆ ಭಾರತೀಯ
ಜನಪದ ...
ಶಬ್ದಸೂತಕ ಕಳೆಯಬಹುದು
-
*“Now and then it's good to pause in our pursuit of happiness and just be
happy.” - Guillaume Apollinaire*
**
ಬಂಧ ಬಿಚ್ಚುತ್ತೇನೆ ಜಿಂಕೆಮರಿ,
ತಡೆಯದಿರಲಿ ನಿನ್ನ ಸ್...
0 comments:
Post a Comment