ಸಾಹಿತ್ಯ ಮನಸ್ಸಿಗೆ ಮುದು ನೀಡುತ್ತದೆ. ಸಾಹಿತ್ಯ ಮತ್ತು ಸಂಗೀತ ಬಲ್ಲವ ಎಲ್ಲಿದ್ದರೂ ಆನಂದವಾಗಿರಬಲ್ಲ ಎನ್ನುತ್ತಾರೆ. ನಿಜಕ್ಕೂ ಸಾಹಿತ್ಯದ ಸಾಂಗತ್ಯ ಮಾನವನನ್ನು ಮನುಷ್ಯನನ್ನಾಗಿ ಮಾಡುತ್ತದೆ.
ಹಾಳೆಗಳ ನಡುವೆ ಹೀಗೆ ಸಿಕ್ಕ ಸಾಲುಗಳು...
-
*ಪದ್ಯ*
ಯಾವುದಕ್ಕೂ ಅಸ್ತಿತ್ವವಿಲ್ಲ,
ನಾನು ಮುಟ್ಟಿದ್ದು
ಅವಳಿಗೆ ನೆನಪಷ್ಟೇ,
ಒಂದೂ ಗುರುತಿಲ್ಲ!!
*ಪ್ರತಿ ಪದ್ಯ*
ಕುರುಹೇ ಇಲ್ಲ
ಎಂದುಕೊಂಡವ
ಅವಳ ಕಂಕುಳಲ್ಲ...
ಉತ್ತಮ ಸಮಾಜಕ್ಕಾಗಿ...!!!
-
ಕೆಲ ದಿನಗಳ ಹಿಂದಿನಿಂದ ಇಂತಹದೊಂದು ಸುದ್ದಿ ಹರಿದಾಡುತ್ತಿದೆ. ಟಿವಿ9 ಸುದ್ದಿ ವಾಹಿನಿ
ವರದಿಗಾರನೊಬ್ಬ ಇತ್ತೀಚೆಗೆ ತಾನೆ ಪದವಿ ಕಳೆದುಕೊಂಡ ಮಂತ್ರಿಯೊಬ್ಬರೊಂದಿಗೆ ವ್ಯವಹಾರ ನಡೆಸಿ
ಸರಿಸುಮ...
ಶಿಸ್ತು
-
ಶಾಲೆಗಳಲ್ಲಿ ಮಕ್ಕಳಿಗೆ ಶಿಸ್ತಿನ ಪಾಠವೇನೋ ಹೇಳಿಕೊಡುತ್ತೇವೆ. ಎನ್.ಸಿ.ಸಿ.ಗೆ
ಸೇರಿಕೊಂಡಿದ್ದರಂತೂ ಹುಡುಗರನ್ನು ಹಣ್ಣುಗಾಯಿ ನೀರುಗಾಯಿ ಮಾಡುವುದು ಸರ್ವೇ ಸಾಮಾನ್ಯ.
ಶಿಸ್ತಿನ ಪಾಠವನ್ನು ಮಕ...
ಮಂದಣ್ಣ, ಬೋದಿಲೇರ್ ಮತ್ತು ಮಾಧವಿಕುಟ್ಟಿ
-
ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು ಎನ್ನುತ್ತಾನೆ ಪ್ರೆಂಚ್ ಕವಿ ಬೋದಿಲೇರ್.
ಬೋದಿಲೇರ್ನ ಮಾತು ನಿಜವಾಗುತ್ತಿದ್ದರೆ ಈ ಲೋಕವೆಲ್ಲಾ ಸದಾ ಎಷ್ಟೊಂದು ಅಮಲಿನಲ್ಲಿ
ತೇಲುತ್ತಿರುತ್ತಿತ್ತು ...
ಇಲ್ಲೇ ಇದ್ದಾರೆ ಭಯೋತ್ಪಾದಕರು!
-
ಎಲ್ಟಿಟಿಇ ಮುಖ್ಯಸ್ಥ ಪ್ರಭಾಕರನ್ ಹತ್ಯೆಯಾದ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಚಾನೆಲ್ಗೆ
ಪತ್ರಕರ್ತ ಇಸ್ಮಾಯಿಲ್ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದರು. `ಆಯುಧ ಕೈಯಲ್ಲಿ ಬಂದ
ಮೇಲೆ...
Animal Behaviour - Episode 2
-
Ophidiophobics may hate this article! All I can do for them is appeal to
them to not be filled with dread or hate snakes.. but beyond that I can only
pity...
ಭಾರತ ತೊಂದರೆಯಲ್ಲಿದೆ ಏಕೆ ?!
-
ಭಾರತ ತೊಂದರೆಯಲ್ಲಿದೆ ಏಕೆ ?!
ಈ ಪ್ರಶ್ನೆಗೆ ಉತ್ತರವೊಂದು ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಅದನ್ನು ನಾನು ಇಲ್ಲಿ
ಕನ್ನಡಕ್ಕೆ ತಂದಿದ್ದೇನೆ...
ನಮ್ಮ ದೇಶದ ಸ್ಥಿತಿ ನೋಡಿ ನಗಬೇಕೋ ಅಳಬೇ...
ಬ್ರೆಕ್ಟ್ ಕವಿತೆಗಳು
-
ಬರ್ಟೋಲ್ಡ್ ಬ್ರೆಕ್ಟ್ ಎಂಬ ಈ ಜರ್ಮನ್ ನಾಟಕಕಾರ ಪ್ರಾಯಶಃ ಶೇಕ್ಸ್ ಪಿಯರ್ ನಂತರ ನಾಟಕದ
ಬಗ್ಗೆ ನಾವು ಆಲೋಚನೆ ಮಾಡುವ ಕ್ರಮವನ್ನೇ ಬದಲಿಸಿದವನು. ಅವನ ಏಲಿಯನೇಷನ್ ಥಿಯೆರಿಗೆ ಭಾರತೀಯ
ಜನಪದ ...
ಅಮ್ಮ ಎಲ್ಲಿದ್ದಾಳೆ ? (ಸಣ್ಣ ಕಥೆ)
-
ನನಗೆ ಅಮ್ಮನೆಂದರೆ ಹೇಸಿಗೆ. ಥೂ... ಹಾಗೆಲ್ಲ ಹೇಳಬಾರದು. ನನಗೆ ಜನ್ಮ ನೀಡಿದ ಅಮ್ಮನ ಕುರಿತು
ಹಾಗೆಲ್ಲ ಹೇಳಬಾರದು ಎಂದೆನಿಸುತ್ತದೆ ನನಗೆ. ಪ್ರಪಂಚವನ್ನು ದಿಟ್ಟಿಸಿ ನೋಡುವುದ ನಾನು
ಕಲಿಯು...
"The World Is My Oyster"
-
The world is your oyster…the difference of perception is a joyous thing…life
can be beautiful if that’s what you want from it. The choice is always
yours. ...
ಶ್ರೀನಿಧಿಯ ಕಥಾ ಸಂಕಲನ
-
ನನ್ನನ್ನು ನೀವು ಚಿಕ್ಕಂದಿನಿಂದಲೂ ನೋಡಿದ್ದೀರಿ. ಬಂದು ನಾಲ್ಕು ಮಾತಾಡಿ ಹರಸಿದರೆ ತುಂಬ
ಖುಷಿಯಾಗುತ್ತೆ. ಬೇರೆ ಲೇಖಕರ ಕೈಲೋ ಸಿನಿಮಾ ನಟರ ಕೈಲೋ ಬಿಡುಗಡೆ ಮಾಡಿಸಬಹುದು. ಆದರೆ
ಅವರಿಗೂ ನನಗೂ...
ಶಬ್ದಸೂತಕ ಕಳೆಯಬಹುದು
-
*“Now and then it's good to pause in our pursuit of happiness and just be
happy.” - Guillaume Apollinaire*
**
ಬಂಧ ಬಿಚ್ಚುತ್ತೇನೆ ಜಿಂಕೆಮರಿ,
ತಡೆಯದಿರಲಿ ನಿನ್ನ ಸ್...
6 comments:
ಹಠ ಹಿಡಿದ ಮಗು
ಈ ಭಾವನೆಗಳು
ಬರಲೊಲ್ಲವು ಅವು
ಬಿಡಲೊಲ್ಲಳು ತಾಯಿ
ಮನಸು ಕಾಡುವ ಭಾವನೆಗಳು
ಹೀಗೇ, ಮಕ್ಕಳಂತೆ
ಆಡಿಸುವ ಮನಸು ನಮಗಿದ್ದರೂ
ಹತ್ತಿರ ಬಂದಾವೆ ಎಂಬುದೇ ಚಿಂತೆ
- ಪಲ್ಲವಿ ಎಸ್.
@pallivi
kaduava shayarigi
muddada kavite moolak bennu tattiddake dhanyavadagalu Pallavi S.
Blogige aagaga baruttiri
Hai Tippar
Shayarigalu kattikoduva bhavanegalu thuba sundra. Olleya shyari nididdkke thanks. hage namma bahumukhi blog kadegu swalpa nodi swami.
Nagendra.Trasi
ಶಾಯರಿ ಬರೆಯಲೂ ಶುರು ಹಚ್ಚಿಕೊಂಡರಾ? ಇನ್ನಷ್ಟು ಬರೆಯಿರಿ. ಒಳ್ಳೆಯ ಭಾವಾನುವಾದ..
@ trasi andu joman
Pratikriyisiddakke danyavadagalu
ನಿಮ್ಮ ಬರವಣಿಗೆ ಖುಷಿ ಕೊಡುತ್ತದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ
Post a Comment